
ಕರಿಘಟ್ಟ ಪ್ರವಾಸಿ ತಾಣವು ಗಿರಿ ಪ್ರದೇಶದಲ್ಲಿದ್ದು ಇಲ್ಲಿ ಪ್ರಾಚೀನ ಕಾಲದ ಶ್ರೀ ವೆಂಕಟರಮಣ ಸ್ಬಾಮಿ ದೇವಾಲಯವಿರುತ್ತದೆ. ಇದೊಂದು ವಾರಾಂತ್ಯದ ನೈಸರ್ಗಿಕ ಪ್ರವಾಸಿ ತಾಣವಾಗಿದೆ.

ಗಂಜಾಮಿನಲ್ಲಿ ಉತ್ತರ ಕಾವೇರಿಯ ದಂಡೆ ಮೇಲಿರುವ ನಿಮಿಷಾಂಬ-ಮೌಕ್ತೀಶ್ವರ ದೇವಾಲಯವು, ಮುಕ್ತಕಮುನಿಯ ಕೋರಿಕೆಯಂತೆ ಆದಿಶಕ್ತಿಯು ನಿಮಿಷನಿಮಿಷಕ್ಕೂ ರೂಪು ಬದಲಿಸಿಕೊಳ್ಳುತ್ತಿದ್ದ ರಕ್ಕಸ ಜಾನುಮಂಡಲನನ್ನು ಸಂಹರಿಸಲು ನಿಮಿಷನಿಮಿಷಕ್ಕೂ ಭಿನ್ನರೂಪು ತಾಳಿದ್ದರಿಂದ ನಿಮಿಷಾಂಬ…

ನಾಗಮಂಗಲ ತಾಲ್ಲೂಕಿನ ಕೋಟೆಬೆಟ್ಟದಲ್ಲಿ ಪ್ರಾಚೀನ ಕಂಬದ ನರಸಿಂಹ ಸ್ವಾಮಿ ಹಾಗೂ ಕಲ್ಯಾಣ ವೆಂಕಟರಮಣ ಸ್ವಾಮಿ ದೇವಾಲಯವಿರುತ್ತದೆ. ಇಲ್ಲಿಗೆ ಪ್ರತಿ ಮಾಹೆ ಸಹಸ್ರಾರು ಭಕ್ತಾಧಿಗಳು/ ಪ್ರವಾಸಿಗರು ಈ ಸ್ಥಳವನ್ನು…

ನಾಗಮಂಗಲ ತಾಲ್ಲೂಕಿನ ಕಂಬದಹಳ್ಳಿ ತಾಣವು ವಿಶ್ವವಿಖ್ಯಾತ ಶ್ರವಣ ಬೆಳಗೊಳದಿಂದ ಕೇವಲ 13 ಕಿ.ಮೀ ಅಂತರದಲ್ಲಿರುವ ಪ್ರಮುಖ ಜೈನ ಸ್ಮಾರಕಗಳ ಸಮೂಹವಾಗಿದೆ. ಇಲ್ಲಿನ ಪ್ರಾಚೀನ ಜೈನ ಬಸದಿಗಳು ಮತ್ತು…

ನಾಗಮಂಗಲ ಪಟ್ಟಣದ ಹಾಲತಿ ಗ್ರಾಮದ ಬೆಟ್ಟದ ಮೇಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ (ಹಾಲತಿ ಮಲ್ಲೇಶ್ವರ ಸ್ವಾಮಿ) ದೇವಾಲಯವು ಅತ್ಯಂತ ಪುರಾತನ ಮತ್ತು ಪ್ರಾಕೃತಿಕ ಸೊಬಗಿನ ಗುಹಾಂತರ ದೇವಾಲಯವಾಗಿದ್ದು,…

ತಾಲೂಕು ಕೇಂದ್ರ ನಾಗಮಂಗಲದಿAದ 20 ಕಿ.ಮೀ. ಉತ್ತರಕ್ಕೆ ಚುಂಚನಹಳ್ಳಿಯಿAದ ಪೂರ್ವಕ್ಕಾದಂತಿರುವ ಶ್ರೀಕ್ಷೇತ್ರ.ಒಕ್ಕಲಿಗರ ಎರಡು ಗುರುಪೀಠ ಮಠಗಳಲ್ಲಿ ಒಂದಾದ ಇಲ್ಲಿಯ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠವು ಪ್ರಸಿದ್ಧವಾಗಿದೆ.ರಾಮಾಯಣ ಕಾಲದಷ್ಟು…

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪುಣ್ಯ ಕ್ಷೇತ್ರಗಳಲ್ಲಿ ಆರತಿ ಉಕ್ಕಡವೂ ಸಹ ಒಂದು. ಶ್ರೀರಂಗಪಟ್ಟಣದಿಂದ 10 ಕಿಲೋ ಮೀಟರ್ ದೂರದಲ್ಲಿ ಪ್ರಶಾಂತ ಹಚ್ಚ ಹಸುರಿನ ನಡುವೆ ನೆಲೆಸಿರುವಳು…

ಕುಂತಿಬೆಟ್ಟ ಪ್ರವಾಸಿ ತಾಣವು ಗಿರಿ ಪ್ರದೇಶವಾಗಿದ್ದು, ಪ್ರಾಕೃತಿಕ ಪ್ರವಾಸಿ ತಾಣವಾಗಿದೆ. ಇಲ್ಲಿನ ಬೆಟ್ಟದ ಮೇಲಿನಿಂದ ಒಂದು ಕಡೆ ಮಂಡ್ಯ ಜಿಲ್ಲೆಯ ಕೃಷಿ ಭೂಮಿಯ ಸೊಬಗು ಮತ್ತೊಂದು ಕಡೆ…

ತಾಲೂಕು ಕೇಂದ್ರ ಪಾಂಡವಪುರದಿAದ 24 ಕಿ.ಮೀ. ಉತ್ತರಕ್ಕೆ, ಜಿಲ್ಲಾ ಕೇಂದ್ರ ಮಂಡ್ಯದಿAದ 40 ಕಿ.ಮೀ. ವಾಯವ್ಯಕ್ಕೆ ಹಾಗೂ ರಾಜಧಾನಿ ಬೆಂಗಳೂರಿನಿAದ 130 ಕಿ.ಮೀ.ನೈಋತ್ಯಕ್ಕೆ ಸುಮಾರು 3589 ಅಡಿ…

ಮಂಡ್ಯ ನಗರದಿಂದ 11 ಕಿ.ಮೀ ದೂರದಲ್ಲಿರುವ ಗಾಣದಾಳು ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಾಲಯ ಮತ್ತು ಬ್ರಹ್ಮ ದೇವಾಲಯ ಹಾಗೂ ಪುರಾತನ ಕಲ್ಯಾಣಿ ಇರುತ್ತದೆ.