ಮುಚ್ಚಿ

ಹನುಮಂತನಗರ

ನಿರ್ದೇಶನ
ವರ್ಗ ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಮದ್ದೂರು ತಾಲ್ಲೂಕಿನ ಹನುಮಂತನಗರ ಉತ್ತಮ ಪರಿಸರ ಪ್ರವಾಸಿ ತಾಣವಾಗಿದ್ದು, ಇಲ್ಲಿ ಸುಮಾರು 45 ಎಕರೆ ಪ್ರದೇಶದ ಜಾಗದಲ್ಲಿ ಬೃಹತ್ ಆತ್ಮಲಿಂಗೇಶ್ವರ ದೇವಾಲಯ ನಿರ್ಮಿಸಲಾಗಿರುತ್ತದೆ.ಈ ಧಾರ್ಮಿಕ ಕ್ಷೇತ್ರದಲ್ಲ್ಲಿ ಯಾತ್ರಿನಿವಾಸ, ಭಕ್ತಾಧಿಗಳಿಗೆ ಉಚಿತ ದಾಸೋಹ ಭವನ, ಪ್ರಕೃತಿ ಆರೋಗ್ಯ ಧಾಮ, ಆಯುರ್ವೇದ ಚಿಕಿತ್ಸಾ ಶಾಲೆ, ವಸತಿ ವಿದ್ಯಾ ಶಾಲೆ, ಯಾತ್ರಿಕರಿಗೆ ತಂಗಲು ಕಾಟೇಜ್‌ಗಳು, ವಿಶಾಲವಾದ ಕ್ರೀಡಾಂಗಣ, ಸೌಲಭ್ಯಗಳು ಲಭ್ಯವಿರುತ್ತದೆ.ಇಲ್ಲಿ ಪ್ರತಿ ವರ್ಷ ಸಾಮೂಹಿಕ ಸರಳ ವಿವಾಹ, ಭಾರಿ ರಾಸುಗಳ ಜಾತ್ರೆ, ಶಿವರಾತ್ರಿ ಹಬ್ಬದ ಪ್ರಯುಕ್ತ 05 ದಿನಗಳ ಕಾಲ ಧಾರ್ಮಿಕ ಪೂಜಾ ವಿಧಿವಿಧಾನಗಳು, ಹರಿಕಥೆ, ಭಜನೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ.ಹನುಮಂತನಗರ: