![Mahadevapura](https://cdn.s3waas.gov.in/s3f1c1592588411002af340cbaedd6fc33/uploads/bfi_thumb/2022120395-1-pylyys00ka2frmxfgo9pxsob14ezwshztyhdrfd7gi.jpg)
ಇದೊಂದು ಪ್ರಸಿದ್ದ ಸಿನಿಮಾ ಚಿತ್ರೀಕರಣ ತಾಣವಾಗಿದೆ.ಈ ತಾಣವು ಹಚ್ಚ ಹಸಿರಿನಿಂದ ಕೂಡಿದ್ದು, ಮಂಡ್ಯ ಜಿಲ್ಲೆಯ ಕಬ್ಬು ಮತ್ತು ಬತ್ತದ ಗದ್ದೆಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
![Karighattaa](https://cdn.s3waas.gov.in/s3f1c1592588411002af340cbaedd6fc33/uploads/bfi_thumb/2022120331-1-pylyztlk5nhwo1etd4ispj6qsj9ogon9b4ksyhtgjm.jpg)
ಕರಿಘಟ್ಟ ಪ್ರವಾಸಿ ತಾಣವು ಗಿರಿ ಪ್ರದೇಶದಲ್ಲಿದ್ದು ಇಲ್ಲಿ ಪ್ರಾಚೀನ ಕಾಲದ ಶ್ರೀ ವೆಂಕಟರಮಣ ಸ್ಬಾಮಿ ದೇವಾಲಯವಿರುತ್ತದೆ. ಇದೊಂದು ವಾರಾಂತ್ಯದ ನೈಸರ್ಗಿಕ ಪ್ರವಾಸಿ ತಾಣವಾಗಿದೆ.
![Gosaigha](https://cdn.s3waas.gov.in/s3f1c1592588411002af340cbaedd6fc33/uploads/bfi_thumb/2022120365-scaled-pylz0v73r0xdkfw79krvh9p6jy4d0ksisao85k9pmq.jpg)
ಈ ಪ್ರವಾಸಿ ತಾಣವು ನಿಮಿಷಾಂಭ ದೇವಾಲಯದ ಸಮೀಪಲ್ಲಿದ್ದು, ಇದೊಂದು ವಾರಾಂತ್ಯದ ವಿಹಾರ ತಾಣವಾಗಿದೆ. ಬೋಟಿಂಗ್ ಸೌಲಭ್ಯವನ್ನು ಸಹ ಇಲ್ಲಿ ಆನಂದಿಸಬಹುದಾಗಿದೆ
![Sangam](https://cdn.s3waas.gov.in/s3f1c1592588411002af340cbaedd6fc33/uploads/bfi_thumb/2022120392-scaled-pylz20k03qhzra84k2ngiz9gowgif9cplzdl9qke0y.jpg)
ಕಾವೇರಿ ನದಿಯು 02 ಕವಲಾಗಿ ಒಡೆದು ಶ್ರೀರಂಗಪಟ್ಟಣವನ್ನು ದ್ವೀಪವನ್ನಾಗಿ ಪರಿವರ್ತಿಸಿ ಮತ್ತೆ ಒಂದು ಗೂಡುವ ಸ್ಥಳವೇ ಸಂಗಮ.ಈ ತಾಣವನ್ನು ವೀಕ್ಷಿಸಲು ಪ್ರತಿನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಗುಂಬಜಿನಿAದ…
![Balamurii](https://cdn.s3waas.gov.in/s3f1c1592588411002af340cbaedd6fc33/uploads/bfi_thumb/2022120334-scaled-pylz35wwgg2ly4k1ukj1kotqtusntxwwfo2ydwv2f6.jpg)
ಕಾವೇರಿ ನದಿಯು ಶ್ರೀರಂಗಪಟ್ಟಣದಲ್ಲಿ ಉಂಟು ಮಾಡಿರುವ ಕಿರು ಜಲಧಾರೆಯೇ ಬಲಮುರಿ ಪ್ರವಾಸಿ ತಾಣ. ಇದೊಂದು ಉತ್ತಮ ವಾರಾಂತ್ಯದ ಪ್ರವಾಸ ತಾಣವಾಗಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ.
![Nimishamba](https://cdn.s3waas.gov.in/s3f1c1592588411002af340cbaedd6fc33/uploads/bfi_thumb/2022120343-1-scaled-pylz4e3bdnr33srvolmibvoeqyqwvpsa9qqrxx1kaq.jpg)
ಗಂಜಾಮಿನಲ್ಲಿ ಉತ್ತರ ಕಾವೇರಿಯ ದಂಡೆ ಮೇಲಿರುವ ನಿಮಿಷಾಂಬ-ಮೌಕ್ತೀಶ್ವರ ದೇವಾಲಯವು, ಮುಕ್ತಕಮುನಿಯ ಕೋರಿಕೆಯಂತೆ ಆದಿಶಕ್ತಿಯು ನಿಮಿಷನಿಮಿಷಕ್ಕೂ ರೂಪು ಬದಲಿಸಿಕೊಳ್ಳುತ್ತಿದ್ದ ರಕ್ಕಸ ಜಾನುಮಂಡಲನನ್ನು ಸಂಹರಿಸಲು ನಿಮಿಷನಿಮಿಷಕ್ಕೂ ಭಿನ್ನರೂಪು ತಾಳಿದ್ದರಿಂದ ನಿಮಿಷಾಂಬ…
![Hulikere tunnel](https://cdn.s3waas.gov.in/s3f1c1592588411002af340cbaedd6fc33/uploads/bfi_thumb/2022120338-pylz5bxi7p1epreq7092tn504u44ktimee897vne2q.jpg)
1932 ರಲ್ಲಿ ಕಾವೇರಿ ನದಿಯ ಮೇಲೆ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಿಸಿದಾಗ, ಮಂಡ್ಯ ಜಿಲ್ಲೆಯ ಕಾಳೇನಹಳ್ಳಿಯ ಹುಲಿಕೆರೆ ಎಂಬ ಸಣ್ಣ ಕೃಷಿ ಗ್ರಾಮಕ್ಕೆ ನೀರು ಸರಬರಾಜು ಸೀಮಿತವಾಗಿತ್ತು.ಪರಿಹಾರವಾಗಿ…
![Ranganathittuu](https://cdn.s3waas.gov.in/s3f1c1592588411002af340cbaedd6fc33/uploads/bfi_thumb/2022120339-scaled-pylz6apj8kd0nc07jxa9vwd243cphmcov6d7z47toi.jpg)
ತಾಲೂಕು ಕೇಂದ್ರ ಶ್ರೀರಂಗಪಟ್ಟಣದಿAದ ಮೂರು ಕಿ.ಮೀ. ಪಶ್ಚಿಮಕ್ಕೆ, ಪಶ್ಚಿಮವಾಹಿನಿಗೆ ಅನತಿ ದೂರದಲ್ಲಿ ಸುಮಾರು 0.67 ಚದುರ ಕಿ.ಮೀ. ವಿಸ್ತೀರ್ಣದ ನಾಲ್ಕಾರು ಕಿರುದ್ವೀಪಗಳನ್ನು ತನ್ನೊಡಲಲ್ಲಿ ನಿರ್ಮಿಸಿರುವ ಕಾವೇರಿಯು, ಇಲ್ಲಿ…
![ಕೆ ಆರ್ ಎಸ್ ಬೃಂದಾವನ](https://cdn.s3waas.gov.in/s3f1c1592588411002af340cbaedd6fc33/uploads/bfi_thumb/2022120319-scaled-pylz7lpgqa5cru3xxhlmcki3tcx26hj9pmzhyya51e.jpg)
ಕಾವೇರಿ ನದಿಗೆ ಕನ್ನಂಬಾಡಿ ಬಳಿ ನಿರ್ಮಿಸಿರುವ ಅಣೆಕಟ್ಟೆಗೆ ಆಳರಸ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರನ್ನು 1917ರಲ್ಲಿ ಇಡುವುದಕ್ಕೆ ಮೊದಲು, ಕನ್ನಂಬಾಡಿ ಕಟ್ಟೆ ಎಂದೇ ಕರೆಯಲ್ಪಡುತ್ತಿದ್ದ ಇದು ವಿಶ್ವವಿಖ್ಯಾತ…
![ಕೆ ಆರ್ ಎಸ್](https://cdn.s3waas.gov.in/s3f1c1592588411002af340cbaedd6fc33/uploads/bfi_thumb/2022120345-pylz8md64tjjcmmozfg2jt92zdwdioksuoffoqrsaq.jpg)
ತಾಲೂಕು ಕೇಂದ್ರ ಪಾಂಡವಪುರದಿAದ 18 ಕಿ.ಮೀ.ಹಾಗೂ ಪಾಂಡವಪುರ ರೈಲು ನಿಲ್ದಾಣದಿಂದ 15 ಕಿ.ಮೀ. ನೈಋತ್ಯಕ್ಕೆ ಕನ್ನಂಬಾಡಿ (ಕೃಷ್ಣರಾಜಸಾಗರ)ಯ ಹಿನ್ನೀರಿನಲ್ಲಿ ಪ್ರಸ್ತುತ ಮುಳುಗಡೆಯಾಗಿರುವ ನಿರ್ವಸತಿ ಗ್ರಾಮವಾದರೂ ಮುಳುಗಡೆಯಾಗಿರುವ ಗೋಪಾಲಕೃಷ್ಣ…